ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು ಎಂಬ ಅನ್ಯೋಕ್ತಿಯಂತೆ ಆಧ್ಯಾತ್ಮದ ಸಾರಾಸರ ವಿಚಾರಗಳನ್ನು ಸರಳತೆಯಲ್ಲಿ ವಿವರಿಸುವ ಕಾವ್ಯಲಹರಿ ಕಾವ್ಯಸುಧಾ ಕವನ ಸಂಗ್ರಹದ ಅಂತರಂಗದಲ್ಲಿ ಇಣುಕಿದಾಗ ನವವಿಧ ಭಕ್ತಿಗಳಲ್ಲಿ ಒಂದನ್ನಾದರು ಅವಲಂಬಿಸಿ ಭಗವಂತನ ಸಾನಿಧ್ಯ ಹೊಂದಿ ಹಿತೈಶಿಗಳು ಹಾಗೂ ಸದ್ಭಕ್ತರು ಸುಖವಾಗಿರಲೆಂದು ಆಶಿಸುತ್ತೇವೆ
Show More